ಪೋಲೀಸರ ಯೋಜನೆಯು ಎಸ್.ಐ ಜಗದೀಶ್ ಅಂದುಕೊಂಡಂತೆ ಆಗದಿದ್ದರೂ… ಸಂಪೂರ್ಣವಾಗಿ ಕೈ ಮೀರಿ ಹೋಗದ ಹಾಗೆ, ಪೋಲೀಸರ ಹೋರಾಟದಿಂದ ಗೆದ್ದು ಬೀಗಿತ್ತು. ಇಬ್ಬರು ಕಳ್ಳರನ್ನು ಹಿಡಿದ ಪೊಲೀಸರಿಗೆ ಲಾರಿಯಲ್ಲಿದ್ದ ಉಳಿದ ಕಳ್ಳರನ್ನು ಹಿಡಿಯಲು ಆಗಲಿಲ್ಲ. ಲಾರಿ ಗುದ್ದಿದ್ದ ರಭಸಕ್ಕೆ ರಸ್ತೆಯ ಕೆಳಗಿನ ಗದ್ದೆಗೆ ಉರುಳಿದ್ದ, ಆಟೋದಲ್ಲಿದ್ದ ಎಸ್.ಐ ಸಣ್ಣಪುಟ್ಟ ಗಾಯದ ಜೊತೆಗೆ ದೊಡ್ಡ ಅನಾಹುತದಿಂದ ಪಾರಾಗಿದ್ದರು. ಕಳ್ಳರು ತಲೆಗೆ ಕಲ್ಲಿನಲ್ಲಿ ಹೊಡೆದಿದ್ದರಿಂದ ಸ್ವಲ್ಪ ಮಟ್ಟಿಗೆ ಪೆಟ್ಟಾಗಿದ್ದ ರಂಗಪ್ಪಸ್ವಾಮಿಗೆ ಸರಿಯಾದ ಸಮಯಕ್ಕೆ ಚಿಕಿತ್ಸೆ ಕೊಡಿಸಿದರು. ಇಡೀ ರಾತ್ರಿ ಊರಿನ ತುಂಬೆಲ್ಲಾContinue reading ““ಬೆಂಕಿ ಮನೆ ಕಳ್ಳರು” !! (ಭಾಗ – 12)”